ಮಡಿಕೇರಿ: ಅಂಗನವಾಡಿ ಕೇಂದ್ರದ ಸ್ವಚ್ಚತೆ; ನಾಪೋಕ್ಲು  ಶೌರ್ಯ ತಂಡದಿಂದ ಶ್ರಮದಾನ.

ಮಡಿಕೇರಿ ತಾಲ್ಲೂಕಿನ ನಾಪೋಕ್ಲುವಿನ ಅಂಗನವಾಡಿ ಕೇಂದ್ರದ ಸುತ್ತಮುತ್ತಲು ಸ್ವಚ್ಚತಾ ಶ್ರಮದಾನ ನಡೆಸಲಾಯಿತು.

ಸ್ವಾತಂತ್ರ ದಿನಾಚರಣೆಯ ಪ್ರಯುಕ್ತ ಶ್ರೀ ಧರ್ಮಸ್ಥಳ ಶೌರ್ಯ ವಿಪತ್ತು ನಿರ್ವಹಣಾ ತಂಡದಿಂದ ಅಂಗನವಾಡಿ ಕೇಂದ್ರ ದ ಸುತ್ತು ಮುತ್ತು ಸ್ವಚ್ಛತೆ ಮಾಡಲಾಯಿತು.

ಘಟಕದ ಸದಸ್ಯರಾದ ದಿವ್ಯ, ಉಮಾಲಕ್ಷ್ಮಿ, ಶ್ಯಾಮಲಾ, ಚಂದ್ರಕಲಾ,  ಸೀನ ಮಾಧವನ್, ಶಂಕರ, ದಿಲಿಶ್,ಸುರೇಶ್, ಕೃಷ್ಣ  ಭಾಗವಹಿಸಿದ್ದರು.

Share Article
Previous ಅಂಕೋಲಾ: ಪಾಚಿ ಬೆಳೆದ ಸಿಮೆಂಟ್ ರಸ್ತೆಯಲ್ಲಿ ಬಿದ್ದ ಬೈಕ್ ಸವಾರ; ಜಾರದಂತೆ ರಸ್ತೆಗೆ ಸುಣ್ಣ ಹಾಕಿದ ಶೌರ್ಯ ಸದಸ್ಯರು.

Leave Your Comment

Connect With Us

Janajagruthi Vedike Regional Office Belthangady, Surendra Mansion Building, First floor, Near Syndicate Bank, Main Road, Belthangady – 574214  

Follow Us On

[mc4wp_form id="228"]

Contact Us

SKDRDP® ©2023 | All Rights Reserved